Meta tags:
description= Kannada News portal covering major events and articles in Kannada language about Karnataka news. India news and International News;
keywords= kannada news,karnataka news,kannadadunia,kannadaduniya,kannadaduniaya,kannada dunia,kannada duniya;
Headings (most frequently used words):
news, breaking, big, ವಿಡಿಯೋ, ದ್ವಾರಕೀಶ್, ಬಗ್ಗೆ, ಕಾಂಗ್ರೆಸ್, ಇಂದು, ವೈರಲ್, ಮತದಾನ, ರಿಲೀಸ್, ನೀನೆ, ಚಿತ್ರದ, ನಲ್ಲಿ, ತಿಲಕ, ಮೇಲೆ, ಶಾಕ್, ಈಶ್ವರಪ್ಪ, ಶಾಸಕ, ಅಖಂಡ, ಬಿಜೆಪಿ, ಸೇರ್ಪಡೆ, ಚುನಾವಣೆಯಲ್ಲಿ, ಲೋಕಸಭಾ, ನೀಡಿದ, ಮಾಜಿ, ಹೇಳಿಕೆ, ವಿರುದ್ಧ, ಹಾಡು, ನಟ, ಮತ್ತೊಂದು, ಸುಳಿವು, ಇಲ್ಲಿದೆ, ಆಫ್, ಸ್ಪರ್ಧೆ, ಅಮೇಥಿಯಿಂದಲೂ, ಸಾಗರ, ಭಕ್ತ, ಕಣ್ತುಂಬಿಕೊಂಡ, ದೃಶ್ಯ, ಹಲ್ಲೆ, ರಾಹುಲ್, ಅದ್ಭುತ, viral, ಸೂರ್ಯ, ಹಣೆಗೆ, ಬಾಲರಾಮನ, ಮತ್ತೆ, ಮಾಡಬೇಕಿದೆ, ಕಡೆಗಳಲ್ಲಿ, ಮೂರು, ಬಾರಿ, ಹಿನ್ನೆಲೆ, ಗೆ, ಗಾಂಧಿ, ಸುರ್ಜೇವಾಲಾ, ಮಾಲಿನಿ, ಹೇಮಾ, ದಾಳಿ, ದಿಢೀರ್, ಪೊಲೀಸರ, ccb, ರಣದೀಪ್, ಜೈಲಿನ, ಅಗ್ರಹಾರ, ಪರಪ್ಪನ, ಹಾಕಿದೆ, ಆಕ್ಷೇಪಾರ್ಹ, ಚುನಾವಣಾ, ಆಯೋಗ, ಕ್ರಮ, ನಿಮ್ಮ, ಮೂರ್ತಿ, ಶ್ರೀನಿವಾಸ್, ಕೊಡುಗೆ, ಹಿರಿಯ, ನಿಧನದ, ಬಿಗ್, ಸಮುದ್ರ, ಕೇಸ್, ನುಂಗಿ, ಮಡಿ, ಎಂಎಸ್, ಬಾರಿಸಿದ, ಸಿಕ್ಸ್, ಹ್ಯಾಟ್ರಿಕ್, ಪಂದ್ಯದಲ್ಲಿ, ನಿನ್ನೆಯ, ಹೀಗೆ, ರತ್ನ, ಬಂತು, ಪಂದ್ಯ, ಇಲ್ಲವೇ, ಕೊಂಡಾಣ, ಮಾಡು, rcbಗೆ, ಮುಖಾಮುಖಿ, ಹೈದರಾಬಾದ್, ರೈಸರ್ಸ್, ಸನ್, ಬಿ, ಗ್ರಾಮವನ್ನೇ, ಸಿ, ಆರ್, ಧೋನಿ, ಗೀತೆ, ಮಾಡಲಿದ್ದಾರೆ, ಕುಟುಂಬದಲ್ಲಿದ್ದಾರೆ, ನನಗೆ, ಮಂದಿ, 350, ವಿಜಯೇಂದ್ರ, ಸದಸ್ಯರು, 1200, ಯಾರು, ಒಟ್ಟು, ಆತನ, ನೀಡಲು, ಸಾಧನೆಯೇನು, ಕೆ, ಚಿತ್ರದಿಂದ, ಎಸ್, ವಾಗ್ದಾಳಿ, ಇಡೀ, ಗಡುವು, ಪಾಕ್, update, ಲಾಕ್, ಅಂಗಡಿಯೊಳಗೆ, ಪರಿಸ್ಥಿತಿ, ತುರ್ತು, ಪ್ರವಾಹದಲ್ಲಿ, ವಿಶೇಷಚೇತನ, ರೂಮ್, ವಾಶ್, ಶಾಲೆಯ, ಮೃತಪಟ್ಟವರ, ಸಂಖ್ಯೆ, ಮಹಿಳೆ, 39ಕ್ಕೆ, ಹೇರಿಕೆ, ಏರಿಕೆ, ಲಂಡನ್, ಕೈಬಿಡಲು, ಪಾಕಿಸ್ತಾನಿ, ವಿಜ್ಞಾನದ, ದರ, ರಾಮನವಮಿ, ದಿನವಾದ, ಅಯೋಧ್ಯೆ, ರಾಮ, ಲಲ್ಲಾಗೆ, ಸೂರ್ಯನ, ಹಿಂದಿದೆ, ರಹಸ್ಯ, ಕದ್ದ, 14, ಸಾವಿರ, ಸಿಬ್ಬಂದಿ, ಕೆಲಸದಿಂದ, ಎಲಾನ್, ಮಸ್ಕ್, ಒಡೆತನದ, ಟೆಸ್ಲಾ, ನಿರ್ಧಾರ, ಕಬಾಬ್, ಬಾಲಕಿ, ಬೆಡ್, ಶಾಕಿಂಗ್, ಸೇವಿಸಬೇಡಿ, ರುತುರಾಜ್, ಗಾಯಕ್ವಾಡ್, ನೆಚ್ಚಿನ, ವಿನ್ಯಾಸಗೊಳಿಸಿದರೆ, ಇಳಿಸಿ, ಏರಿಕೆಯಾಗಿದೆಯಾ, ತೂಕ, ಸಮಯದಲ್ಲಿ, ಗರ್ಭಧಾರಣೆ, ಆಹಾರ, ರನ್, ಅಪ್ಪಿತಪ್ಪಿಯೂ, ಚಿನ್ನ, ಬೇಕೆಂದ್ರೆ, ಹಲ್ಲು, ಸದೃಢ, ಟಿಪ್ಸ್, ಸ್ವಚ್ಛಗೊಳಿಸಲು, ʼಆಭರಣʼಗಳನ್ನು, ವಜ್ರದ, ಪೂರೈಸಿದ, ಸುಂದರವಾಗಿ, ಸಿಡ್ನಿ, ಅಮಾನುಷ, ಚರ್ಚ್, ಚೂರಿ, ಇರಿತ, ಹಲವರಿಗೆ, ಗಾಯ, ಪಾಕಿಸ್ತಾನದಲ್ಲಿ, ಸಿಖ್, ವ್ಯಕ್ತಿಯನ್ನು, ಬೆತ್ತಲೆಗೊಳಿಸಿ, video, ಕಾಣುತ್ತೆ, ಕ್ರಿಕೆಟ್, ನಿರೂಪಕರಾಗಲು, ಏನು, ಮಾಡ್ಬೇಕು, ಗೊತ್ತಾ, ಉಪಯುಕ್ತ, ಮಾಹಿತಿ, ಐಪಿಎಲ್, 2000, ಬೆಳ್ಳಿ, ಹೆಚ್ಚಳ, ಬರೆದ, ತ್ಯಜಿಸಿದ, ಸಂತಾಪ, ನಾಳೆ, ಕನ್ನಡ, ಚಿತ್ರರಂಗ, ಬಂದ್, ಪತ್ನಿ, ಅಂಬುಜಾ, ದಿನವೇ, ಇಹಲೋಕ, ಬುಧವಾರ, ಪ್ರಧಾನಿ, ಅಂತ್ಯಕ್ರಿಯೆ, ತಾಪಮಾನ, ಮತಗಟ್ಟೆಗಳಲ್ಲಿ, ವೈದ್ಯಕೀಯ, ಚಿಕಿತ್ಸೆಗೆ, ವ್ಯವಸ್ಥೆ, ಮುಂದಿನ, ವರ್ಷ, ಮೋದಿ, ಅಪಾರ, ಸಿಎಂ, ʼಗ್ಯಾರಂಟಿʼ, ನಾಲ್ಕನೇ, ಆಯಾಮ, ಟ್ರೈಲರ್, ನಿಶಾ, ರವಿಕೃಷ್ಣನ್, ನಟನೆಯ, ಅಂಶು, ಸರ್ಕಾರಕ್ಕೆ, ಅನುಕೂಲಕರವಾಗಲಿದೆಯಾ, ಯೋಜನೆಗಳು, ಬಹುಮುಖಿ, latest, entertainment, karnataka, india, international, sports, articles, opinion, poll, ಚಿತ್ರೋದ್ಯಮಕ್ಕೆ, ಸಿದ್ದರಾಮಯ್ಯ, ಆಗಿರಬೇಕು, ದಾಖಲೆ, ಎನ್, ಎಐಸಿಟಿಇ, ಸೂಚನೆ, ಶ್ರೀನಿವಾಸಮೂರ್ತಿ, ಚಿತ್ರರಂಗಕ್ಕೆ, ಮರೆಯಲಾಗದು, ಅಂತಿಮ, ದರ್ಶನ, ಪಡೆದ, ಶಿವಣ್ಣ, ಕೌಂಟರ್, ತರಗತಿ, 29, ನಕ್ಸಲರನ್ನು, ಸದೆಬಡಿದ, ಭದ್ರತಾ, ಪಡೆ, ಚಿನ್ನಾಭರಣ, ಖರೀದಿಸುವವರಿಗೆ, ಸಾರ್ವಕಾಲಿಕ, ಗರಿಷ್ಠ, ನಡೆಸಲು, ಬಿಟೆಕ್, ಅದಕ್ಕಾಗಿ, ಅರೆಸ್ಟ್, ಅಭ್ಯರ್ಥಿ, ಗೆಲ್ಲಿಸಬೇಕು, ರಾಯರೆಡ್ಡಿ, ಬೆಂಗಳೂರು, ಅಂತರಾಷ್ಟ್ರೀಯ, ವಿಮಾನ, ನಿಲ್ದಾಣದಲ್ಲಿ, ಚಿತ್ರೀಕರಣ, ಯೂಟ್ಯೂಬರ್, ಚುನಾವಣೆ, ಬಿಇ, ಚಿಹ್ನೆಗಳ, ಆಕ್ಷೇಪ, ಯಡಿಯೂರಪ್ಪ, ಪುತ್ರರ, ಗುಡುಗು, ಗ್ರಾಮೀಣ, ವಿದ್ಯಾರ್ಥಿಗಳಿಗೆ, ಗುಡ್, ನ್ಯೂಸ್, ಕನ್ನಡದಲ್ಲಿ, ರೂಂ,
Text of the page (most frequently used words):
#read (44), #more (44), news (31), #ದ್ವಾರಕೀಶ್ (16), #ನಲ್ಲಿ (15), #ಬೆಂಗಳೂರು (14), breaking (13), #ಕಾಂಗ್ರೆಸ್ (8), big (8), #ಲೋಕಸಭಾ (8), ಎಸ್ (8), #ಮೇಲೆ (8), ಮತ್ತೊಂದು (8), ಇಂದು (8), ಚಿತ್ರದ (8), ಬಗ್ಗೆ (7), ವಿಡಿಯೋ (7), ವಿರುದ್ಧ (7), ಹಿರಿಯ (7), ಬಾರಿ (7), ಸೂರ್ಯ (6), ಮತದಾನ (6), ಮಾಜಿ (6), ಮೊದಲ (6), ಅಖಂಡ (6), ಈಶ್ವರಪ್ಪ (6), ಬಿಜೆಪಿ (6), ರನ್ (5), ವೈರಲ್ (5), ಚುನಾವಣಾ (5), ವಿಜಯೇಂದ್ರ (5), ಬಾಲರಾಮನ (5), ಗಡುವು (5), ರತ್ನ (5), ಕನ್ನಡ (5), ಪಂದ್ಯದಲ್ಲಿ (5), ರಿಲೀಸ್ (5), ಚಾನೆಲ್ (5), ತಂಡ (5), ಆನಂದ್ (5), ಯುಟ್ಯೂಬ್ (5), ಶಾಸಕ (5), ಹಲ್ಲೆ (5), ನಿಧನದ (5), ಇಡೀ (4), ನಿರ್ದೇಶನದ (4), ತಿಲಕ (4), ತೂಕ (4), ಎಂಬ (4), ಕೊಡುಗೆ (4), ನೀನೆ (4), ಹಾಡು (4), ಅಭ್ಯರ್ಥಿ (4), ಪತ್ನಿ (4), ಅವರು (4), ನನಗೆ (4), ನೀಡಲು (4), ಯಾರು (4), ಜೈಲಿನ (4), ಕೊಂಡಾಣ (4), ಮಾಡಲಾಗಿದೆ (4), ಬಿಡುಗಡೆ (4), ಅವರ (4), ಅಂಬುಜಾ (4), ನೀನೇ (4), ದಾಳಿ (4), ಸೂಪರ್ (4), ನಾಳೆ (4), ನಿನ್ನೆಯ (4), ಹೇಳಿಕೆ (4), ಕಿಂಗ್ಸ್ (4), ನೀಡಿದ (4), ಶಾಕ್ (4), ರಾಮನವಮಿ (4), ಪೊಲೀಸರು (4), ಚೆನ್ನೈ (4), ಧೋನಿ (4), ಸಾರ್ವಕಾಲಿಕ (3), ಚಿನ್ನ (3), ದಿಢೀರ್ (3), ಸಂತಾಪ (3), ಹೃದಯಾಘಾತದಿಂದ (3), ಬೆಳ್ಳಿ (3), ಚಿತ್ರದಿಂದ (3), ಆಡಿಯೋ (3), ರಾಜ್ಯ (3), ಮುಂಬೈ (3), ಕ್ರಿಕೆಟ್ (3), india (3), ರಣದೀಪ್ (3), ದಾಖಲೆ (3), ಅಗ್ರಹಾರ (3), ಅಭಿನಯದ (3), ಆಯೋಗ (3), ಚುನಾವಣೆಯಲ್ಲಿ (3), ಬೆಂಗಳೂರಿನ (3), ಮತ್ತು (3), entertainment (3), ಎಂದು (3), karnataka (3), ಪಾಕಿಸ್ತಾನದ (3), ಚುನಾವಣೆ (3), ಶಿವಮೊಗ್ಗ (3), kannada (3), ದಿನಗಣನೆ (3), ಸೂಚನೆ (3), ಮೂರ್ತಿ (3), ಶ್ರೀನಿವಾಸ್ (3), ಬಿಗ್ (3), ಆಕ್ಷೇಪಾರ್ಹ (3), ಆಹಾರ (3), ಹಂತದ (3), ಸೇರ್ಪಡೆ (3), ಮುಖ್ಯಮಂತ್ರಿ (3), ಚುನಾವಣೆಯ (3), ಮಾಹಿತಿ (3), ವಿಶೇಷ (3), ಹೇಮಾ (3), ಇಂಡಿಯನ್ಸ್ (3), ಮಾಲಿನಿ (3), ಕ್ರಮ (3), ಸುರ್ಜೇವಾಲಾ (3), ಪರಪ್ಪನ (3), ನುಂಗಿ (3), ಬಂತು (3), ಮಾಡಬೇಕಿದೆ (3), ಕಡೆಗಳಲ್ಲಿ (3), ಇಹಲೋಕ (3), ಲೋಕಸಭೆ (3), ಸಮುದ್ರ (3), ಹಾಕಿದೆ (3), ಗ್ರಾಮವನ್ನೇ (3), ಐಪಿಎಲ್ (3), ಏಪ್ರಿಲ್ (3), ಸಾಗರ (3), ಭಕ್ತ (3), ಕಣ್ತುಂಬಿಕೊಂಡ (3), ದೃಶ್ಯ (3), ಅದ್ಭುತ (3), ಹಣೆಗೆ (3), ಗೀತೆ (3), ಮೂರು (3), ವಾಗ್ದಾಳಿ (3), ದಿನವೇ (3), ರಾಮ (3), ಮಂದಿ (3), ಟ್ರೈಲರ್ (3), ಗಳಿಂದ (3), ಹಿನ್ನೆಲೆ (3), ಗಾಂಧಿ (3), ಸ್ಪರ್ಧೆ (3), ರಾಹುಲ್ (3), ಸುಳಿವು (3), ಆತನ (3), ಭರ್ಜರಿ (3), ಸಾಧನೆಯೇನು (3), ಎಂಎಸ್ (2), ಯೂಟ್ಯೂಬರ್ (2), ಸಾಧಿಸಿದೆ (2), ಹ್ಯಾಟ್ರಿಕ್ (2), ಅಭಿಮಾನಿಗಳಿಗೆ (2), ನಕ್ಸಲರನ್ನು (2), ಮೂಡಿಸಿದೆ (2), ಆರ್ (2), ನಡೆದ (2), ಮತ್ತೊಮ್ಮೆ (2), ಬಾರಿಸಿದ (2), ಇದು (2), ನಿರಾಸೆ (2), ಮೂಲಕ (2), ರಾಯಲ್ (2), ಚಿತ್ರೀಕರಣ (2), ಮುಂಬೈನ (2), ವಾಂಖೆಡೆ (2), ಪಕ್ಷೇತರ (2), ಕ್ರೀಡಾಂಗಣದಲ್ಲಿ (2), ಎದುರು (2), ಚಾಲೆಂಜರ್ಸ್ (2), ಕಾಣುವ (2), ವಿಮಾನ (2), ಆಡಿರುವ (2), ಅಂತರಾಷ್ಟ್ರೀಯ (2), ತಮ್ಮ (2), ಪಂದ್ಯಗಳಲ್ಲಿ (2), ಐದು (2), ಸೋಲು (2), ಸಿಕ್ಸ್ (2), 350 (2), ಅವಳು (2), ಕೆಲಸದಿಂದ (2), ಸಾವಿರ (2), ರಂದು (2), ಲಾಕ್ (2), ಮತದಾರರು (2), ಮಸ್ಕ್ (2), ಕಬಾಬ್ (2), ಲಂಡನ್ (2), ಕುಟುಂಬದಲ್ಲಿದ್ದಾರೆ (2), ಒಟ್ಟು (2), 1200 (2), ಎಲಾನ್ (2), ಒಡೆತನದ (2), ಮಾತ್ರ (2), ಅಯೋಧ್ಯೆ (2), ನಡೆಸಿ (2), ಭದ್ರತಾ (2), ವೇಳೆ (2), ಮತದಾನಕ್ಕೆ (2), ನಡುವೆ (2), ನವದೆಹಲಿ (2), ಅಥವಾ (2), ಟೆಸ್ಲಾ (2), ಚುನಾವಣೆಗೆ (2), ನಡೆಯಲಿದೆ (2), ಮಂದಿರ (2), ಅಯೋಧ್ಯೆಯಲ್ಲಿ (2), international (2), ಅಮೇಥಿಯಿಂದಲೂ (2), ನಿರ್ಧರಿಸಿದೆ (2), ಸದಸ್ಯರು (2), ಮಾಡಲಿದ್ದಾರೆ (2), ಸನ್ (2), sports (2), ಎಐಸಿಟಿಇ (2), ಗ್ರಾಮೀಣ (2), ವೀಡಿಯೊ (2), ಕ್ರೂರವಾಗಿ (2), ಸಿಖ್ (2), ಚಿಹ್ನೆಗಳ (2), ಪಂದ್ಯ (2), ಸಿಡ್ನಿ (2), ಮಡಿ (2), ಇಲ್ಲವೇ (2), ಮಾಡು (2), rcbಗೆ (2), ಮುಖಾಮುಖಿ (2), ಹೈದರಾಬಾದ್ (2), ರೈಸರ್ಸ್ (2), viral (2), ಚರ್ಚ್ (2), ಕೊಪ್ಪಳ (2), ಚಿತ್ರರಂಗಕ್ಕೆ (2), 39ಕ್ಕೆ (2), ಸಂಖ್ಯೆ (2), ಶಿವರಾಜ್ (2), ಕುಮಾರ್ (2), ಶಿವಮೊಗ್ಗದಲ್ಲಿ (2), ಶಿವಣ್ಣ (2), ಶ್ರೀನಿವಾಸಮೂರ್ತಿ (2), ಚೂರಿ (2), ಬಿಜೆಪಿಗೆ (2), ಮತ್ತೆ (2), ಯಡಿಯೂರಪ್ಪ (2), ತಾಂತ್ರಿಕ (2), ಶಿಕ್ಷಣ (2), ಸ್ಥಳೀಯ (2), ಜನರು (2), ಇಲ್ಲಿದೆ (2), ಮುಂದಿನ (2), ವಿಧಿವಶರಾಗಿದ್ದು (2), ಆಫ್ (2), ಜಪ್ತಿ (2), ಮೋದಿ (2), ಪ್ರಧಾನಿ (2), ನಿಶಾ (2), ರವಿಕೃಷ್ಣನ್ (2), ಬರೋಬ್ಬರಿ (2), ಅಂಶು (2), ಬಂದ್ (2), ಚಿತ್ರರಂಗ (2), ಅಂತ್ಯಕ್ರಿಯೆ (2), ಬೆಡ್ (2), ನೀವು (2), ಇದೀಗ (2), ಹೀಗೆ (2), ನಾಲ್ಕನೇ (2), ನಿಮ್ಮ (2), ಗರ್ಭಿಣಿಯಾದಾಗ (2), ಮಾಡಿ (2), ಆಯಾಮ (2), ಆದ್ರೆ (2), ಅಂತಿಮ (2), ಪೊಲೀಸರ (2), ಗರ್ಭಧಾರಣೆ (2), ರಾಮ್ (2), ಸಿಎಂ (2), ccb (2), ತ್ಯಜಿಸಿದ (2), ಕಂಬನಿ (2), ಹಾಡನ್ನು (2), ಮೂಡಿಸಿದ್ದು (2), ದೇವಿ (2), ಪ್ರಸಾದ್ (2), ಶೆಟ್ಟಿ (2), ವಿಜಯ (2), ನಿರೀಕ್ಷೆ (2), ಸಾಕಷ್ಟು (2), ಮೂಲಕವೇ (2), ರಾಘವೇಂದ್ರ (2), ಮೆಲೋಡಿ (2), ಹಾಡುಗಳ (2), ತನ್ನ (2), ಈಗಾಗಲೇ (2), ಮನೆ (2), ಹಾಡೊಂದನ್ನು (2), ಅಶೋಕ್ (2), ಚಿತ್ರ (2), ಬಳ್ಳಾರಿ (2), ಹಕ್ಕು (2), ಬಸವರಾಜ್ (2), ಕೇಸ್ (2), upsc (2), ರೂಂ (2), health (2), ವೈದ್ಯಕೀಯ (2), style (2), life (2), ಆರೋಗ್ಯ (2), crime (2), ವ್ಯವಸ್ಥೆ (2), ಹಾಗೂ (2), ಸದೃಢ (2), ಚಿಕಿತ್ಸೆಗೆ (2), ತುಂಬಾ (2), corona (2), ತಾಪಮಾನ (2), ರಾಯರೆಡ್ಡಿ (2), dunia (2), ಗೆಲ್ಲಿಸಬೇಕು (2), ಅದಕ್ಕಾಗಿ (2), ಆಗಿರಬೇಕು (2), ಸಿದ್ದರಾಮಯ್ಯ (2), ವರ್ಷ (2), home (2), ಚಿತ್ರತಂಡ (2), reviews (2), car (2), ಬಯಸ್ತಾರೆ (2), agriculture (2), ಸಿಸಿಬಿ (2), bike (2), ಕೇಂದ್ರ, ಬಾಲಿವುಡ್, ನಟಿ, ಚಲಾಯಿಸಲಿದ್ದಾರೆ, ಸ್ಥಾನಗಳಲ್ಲಿ, 102, ಇವೆ, ದಿನಗಳು, ಬಾಕಿ, ಸಂಸದೆ, ಕೇವಲ, ಚರ್ಚೆಯ, special, business, ಹಳ್ಳಿಯೇ, ಗಟ್ಟಿಮೇಳ, recipies, ಉಸ್ತುವಾರಿ, ಪಡೆ, loksabha, jan, ಹತ್ಯೆಗೈದಿದ್ದಾರೆ, election, ಛತ್ತೀಸ್, ಗಢದಲ್ಲಿ, from, ಲಖನೌ, ಆರಂಭವಾಗಿದೆ, ಸದೆಬಡಿದ, google, ಎನ್, ನಾಯಕ, ಕೌಂಟರ್, ugadi, ದುನಿಯಾ, live, ಪರದಾಡುವಂತಾಗಿದೆ, beauty, latest, ಧಾರಾವಾಹಿ, ಬರಲು, ಕಾನನ, ನಡೆಯುತ್ತಿರುವ, ಬಳಿಕ, ನಟನೆಯ, 19ಕ್ಕೆ, ರಾಜ್ಯದ್ಯಂತ, ತೆರೆ, ನಿರ್ಮಾಣವಾದ, ಯೂಟ್ಯೂಬ್, ಇರುಳ, ಸಜ್ಜಾಗಿರುವ, ಬಹು, ನಿರೀಕ್ಷಿತ, auto, ಪ್ರದೇಶದ, ಉತ್ತರ, virus, ನೀಡಿದ್ದಾರೆ, ಆಚರಣೆ, ಮನವೇ, ಮಾಡುವ, ಅಮೇಥಿ, astro, ಖ್ಯಾತಿಯ, ಗ್ರಾಮದ, ಪೊಡಂಪೇಟ, ಒಡಿಶಾದ, ನಡುವೆಯೇ, ವಾತಾವರಣದ, tourism, ಕ್ಷೇತ್ರದಿಂದಲೂ, ನೀಡಿದ್ದ, mental, ಸಿಂಗ್, ರಶ್ಮಿ, ಇದೇ, ಆಗಮಿಸಿದ್ದಾರೆ, ಲಕ್ಷಾಂತರ, ದರ್ಶನಕ್ಕಾಗಿ, ನಡೆಯುತ್ತಿದೆ, featured, ಬಹುನಿರೀಕ್ಷಿತ, ಸೇರ್ಪಡೆಯಾಗಲಿದ್ದಾರೆ, ನಿಧನರಾಗಿದ್ದು, ವ್ಯಕ್ತಪಡಿಸಿದ್ದಾರೆ, ನಡೆಸಿದ್ದಾರೆ, ಗುಡುಗು, ಪುತ್ರರ, ಆಕ್ಷೇಪ, ಚಿಹ್ನೆಗಳನ್ನು, ಬರುವ, ಪ್ರೇಮ, ದೇಶ, ಉತ್ತಮ, ಹಿನ್ನೆಲೆಯಲ್ಲಿ, ಮಾತನಾಡಿದ, ಸುದ್ದಿಗಾರರೊಂದಿಗೆ, ಅಕ್ಷೇಪ, ಮತಗಟ್ಟೆಗಳಲ್ಲಿ, ಪರಿಶೀಲನೆ, ಕ್ಷೇತ್ರದ, ಆರಂಭವಾಗಿರುವ, ಹೊತ್ತಲ್ಲೇ, ಎದುರಾಗಿದೆ, ಸೇರ್ಪಡೆಯಾಗಿದ್ದಾರೆ, ಈಶ್ವರಪ್ಪಗೆ, ರಾಜ್ಯಾಧ್ಯಕ್ಷ, ನೀಡಿರುವ, ವಿಚಾರವಾಗಿ, ಪ್ರತಿಕ್ರಿಯಿಸಿರುವ, ಪ್ರಶ್ನಿಸಿದ್ದಾರೆ, ಕೆಂಪೆಗೌಡ, ಹೆಚ್ಚಳ, ಚಿತ್ರರಂಗದ, ಭಾರಿ, ನಿಲ್ದಾಣದಲ್ಲಿ, ಮೂಲದ, ಯಲಹಂಕ, ಬಂಧಿಸಿದ್ದಾರೆ, ನನ್ನು, ಅವರೇ, ಕ್ಷೇತ್ರದಲ್ಲಿ, ಪಕ್ಷದ, ಆರ್ಥಿಕ, ಹಂಚಿಕೊಡಿದ್ದ, ಸಲಹೆಗಾರ, ಬಸವರಾಜ, ಬಿಸಿಲು, ನೀಡಲಾಗಿದೆ, ಅಧಿಕ, ಜಾಲತಾಣಗಳಲ್ಲಿ, ಇರುವುದರಿಂದ, ಸಾಮಾಜಿಕ, ಕೇಂದ್ರಗಳಲ್ಲಿ, ನಿಲ್ದಾಣದ, ಸಂಬಂಧಿಸಿದಂತೆ, ಅಗತ್ಯ, ಮಾಡಿಕೊಳ್ಳಲು, ಜಿಲ್ಲಾ, ಅಧಿಕಾರಿಗಳಿಗೆ, ಇಲಾಖೆಯಿಂದ, ಸುದ್ದಿಗೋಷ್ಠಿ, ನಿರ್ದೇಶಕ, ಸೂಚಿಸಿದ್ದಾರೆ, ಬಹುಮುಖಿ, ಸ್ಮರಿಸಿದ್ದಾರೆ, ಸಂಭಾಷಣೆ, ಮಾತೃಭಾಷೆ, ಚಲನಚಿತ್ರೋದ್ಯಮಕ್ಕೆ, ವಿದ್ಯಾರ್ಥಿಗಳೊಂದಿಗೆ, ಕಾಲೇಜುಗಳು, ಮಾಡುತ್ತಿರುವ, ಬೋಧನೆ, ಅಪಾರವಾಗಿದೆ, ಚಿತ್ರೋದ್ಯಮಕ್ಕೆ, ಸಮ್ಮುಖದಲ್ಲಿ, ಅಪಾರ, ನಡೆಸುವಂತೆ, ಸಮಾರಂಭದಲ್ಲಿ, ನಡೆಯುವ, ಕಚೇರಿಯಲ್ಲಿ, ಅರೆಸ್ಟ್, ತೊರೆದು, ಬಿಎಸ್ಪಿ, ಪಡೆದ, ದರ್ಶನ, ಮರೆಯಲಾಗದು, ಕೈಗೊಂಡಿದ್ದ, ಪ್ರಚಾರ, ಪರವಾಗಿ, ಗೀತಾ, ಸೂಚಿಸಿದ್ದು, ಅಖಿಲ, ನಿರ್ಮಾಪಕ, ತರಗತಿ, ಚಿತ್ರರಂಗವೇ, ಮಿಡಿದಿದೆ, ಬುಧವಾರ, ತ್ಯಜಿಸಿದಿದ್ದಾರೆ, ಬೆಳಗ್ಗೆ, ಕುರಿತು, 45ಕ್ಕೆ, ಪ್ರಾಣಬಿಟ್ಟಿದ್ದರೆ, ನಡೆಸಲು, ಕೂಡ, ಮಾಡಲು, ಭಾರತ, ಬಿಟೆಕ್, ಬಿಇ, ಕನ್ನಡದಲ್ಲಿ, ಫಿಲ್ಮ್, ನ್ಯೂಸ್, ಗುಡ್, ವಿದ್ಯಾರ್ಥಿಗಳಿಗೆ, ಭಾಗದ, ಚೇಂಬರ್, ನೀಡಿದೆ, ಲಭ್ಯವಾಗಿದೆ, ನಿಧನಕ್ಕೆ, ಪರಿಷತ್, our, ಪಾಕ್, ಕಾರ್ಯಾಚರಣೆ, ಮಾಡಬೇಕು, ಹಣಕ್ಕೆ, ತಕ್ಕ, ಹಾಗೇ, ಕಟ್ಟಬೇಕಾಗುತ್ತದೆ, ಮನೆಯಲ್ಲಿರುವ, ಅನ್ನು, ಚೆನ್ನಾಗಿ, ವಿನ್ಯಾಸ, ವಿನ್ಯಾಸಗೊಳಿಸಿದರೆ, ಇರುತ್ತದೆ, ಸುಂದರವಾಗಿ, ಕಾಣುತ್ತೆ, ಏರೋದು, ಸಾಮಾನ್ಯ, ಸಂಗತಿ, ಮಿತಿ, ಮೀರಿದ್ರೆ, ಹೆರಿಗೆ, ಜಾಗ, ಎಲ್ಲರಿಗೂ, ಇಬ್ಬರ, ಅಪಘಾತ, ಬಾಬಾ, ದೇವ್, ಸುಪ್ರೀಂ, ಕೋರ್ಟ್, ಗರಂ, ಹುಬ್ಬಳ್ಳಿಯಲ್ಲಿ, ಭೀಕರ, ಕಾರು, ಸ್ಥಳದಲ್ಲೇ, ಆಸೆ, ಮೂವರು, ದುರ್ಮರಣ, recommended, top, ಸುಂದರವಾದ, ಮನೆಯೊಂದು, ತಮಗೆ, ಬೇಕು, ಕಷ್ಟವಾಗುತ್ತದೆ, ಹೆಸರಲ್ಲಿ, ಸಂದೇಶ, ಅಂದರೆ, ಬೇಕೆಂದ್ರೆ, ಅಪ್ಪಿತಪ್ಪಿಯೂ, ಸೇವಿಸಬೇಡಿ, ಮಹಿಳೆಯರಿಗೆ, ಆಭರಣವೆಂದರೆ, ಇಷ್ಟ, ಅದರಲ್ಲೂ, ವಜ್ರ, ಯಾರಿಗೆ, ಸುಂದರ, ತಾನೇ, ಇಷ್ಟವಿಲ್ಲ, ಹೇಳಿ, ವಜ್ರದಿಂದ, ತಯಾರಿಸಿದ, ಹಾರ, ಉಂಗುರಗಳು, ಸುಂದರವಾಗಿರುತ್ತದೆ, ಹಲ್ಲು, ಮಾಡ್ತಿದೆ, ಸೇವನೆ, ಎಲ್ಲರೂ, ಮಾಡುವುದ್ರಿಂದ, ಏರಿಕೆಯಾಗುತ್ತದೆ, ನಂತ್ರ, ಸಮಯದಲ್ಲಿ, ಏರಿಕೆಯಾಗಿದೆಯಾ, ಇಳಿಸಿ, ಹಲ್ಲುಗಳು, ಸುಂದರವಾಗಿರಬೇಕೆಂದು, ಇತ್ತೀಚಿನ, ಹಾಳು, ದಿನಗಳಲ್ಲಿ, ಸಣ್ಣ, ವಯಸ್ಸಿನಲ್ಲಿಯೇ, ಹಲ್ಲಿನ, ಸಮಸ್ಯೆ, ಎದುರಿಸಬೇಕಾಗಿದೆ, ನಮ್ಮ, ಪದ್ಧತಿ, ಹಲ್ಲನ್ನು, ನಿರಪರಾಧಿಯಲ್ಲ, ಕೇಜ್ರಿವಾಲ್, ಅದರ, services, opinion, poll, ಪರೀಕ್ಷೆಯ, ಫಲಿತಾಂಶ, ಪ್ರಕಟ, ರೀತಿ, ಚೆಕ್, civil, result, ʼಗ್ಯಾರಂಟಿʼ, 2023, ಪ್ರಯುಕ್ತ, ಬೆಂಗಳೂರಲ್ಲಿ, ಪ್ರಾಣಿ, ವಧೆ, ಮಾಂಸ, ಮಾರಾಟ, ನಿಷೇಧ, ಯೋಜನೆಗಳು, ಅನುಕೂಲಕರವಾಗಲಿದೆಯಾ, ಆದೇಶ, policy, partner, vibhaa, technologies, 2024, all, rights, reserved, privacy, disclaimer, ಸರ್ಕಾರಕ್ಕೆ, contact, advertise, loading, view, results, ಹೇಳಲಾಗುವುದಿಲ್ಲ, ಇಲ್ಲ, ಹೌದು, bbmp, ಆಯೋಗದಿಂದ, ಅರವಿಂದ್, ರಾಜಕೀಯ, ಅಸಭ್ಯ, ವರ್ತನೆ, ಪತಿ, ದೂರು, ಸ್ಯಾಂಡಲ್, ವುಡ್, ನಿಧನ, ಮಿಡಿದ, ಗಣ್ಯರು, ವೇಶ್ಯೆಯರ, ತಲೆ, ನೋವು, ನಿವಾರಿಸಲು, ಬೆಸ್ಟ್, ಮದ್ದು, ನಾನು, ಭಯೋತ್ಪಾದಕನಲ್ಲ, ಜೈಲಿನಿಂದಲೇ, ಕರೆತಂದು, ಮನೆಗೆ, 658, ನಿದ್ರಿಸುವ, ಕೋಟಿ, ಮೌಲ್ಯದ, ವಸ್ತುಗಳು, ಚಿಕ್ಕಮಗಳೂರು, ಇಲ್ಲದೇ, ಸಾಗಿಸುತ್ತಿದ್ದ13, ಲಕ್ಷ, ಮಾನವನ, ಒತ್ತಾಯ, ಮೂಲಭೂತ, ಅವಶ್ಯಕತೆ, ಅದನ್ನು, ಉಲ್ಲಂಘಿಸಲು, ಸಾಧ್ಯವಿಲ್ಲ, ಹೈಕೋರ್ಟ್, ಅಶ್ಲೀಲ, ತೋರಿಸಿ, ಸೆಕ್ಸ್, ಹಾಗಾಗಿ, ಹೊಳಪನ್ನು, ಜಂಟಿ, ಅಂಗಡಿಯವನು, ಪರಿಸ್ಥಿತಿ, ಹೇರಿಕೆ, ಮಹಿಳೆಯೊಬ್ಬರು, ಅಂಗಡಿಯೊಂದರಿಂದ, ಕದಿಯುವಾಗ, ಸಿಕ್ಕಿಬಿದ್ದಿದ್ದಾರೆ, ಅಂಗಡಿಗೆ, ಪ್ರವೇಶಿಸಿದಾಗ, ಅವಳನ್ನು, ಏರಿಕೆ, ಒಳಗೆ, ಮಾಡಿದ್ದಾರೆ, ವೀಡಿಯೊದಲ್ಲಿ, ಬಾಗಿಲು, ಬಡಿದು, ಹೊರಗೆ, ಕದ್ದ, ಪಾಕಿಸ್ತಾನಿ, ತುರ್ತು, ಮೃತಪಟ್ಟವರ, ಅಂಗಡಿಯೊಳಗೆ, ಪಖ್ತುನ್ಖ್ವಾದಲ್ಲಿ, ಹಲವು, ಪ್ರಾಂತ್ಯಗಳಲ್ಲಿ, ಸುರಿಯುತ್ತಿರುವ, ಭಾರೀ, ಮಳೆಯಿಂದಾಗಿ, ಸಾವಿನ, ಏರಿಕೆಯಾಗಿದ್ದು, ಖೈಬರ್, ಪ್ರವಾಹದಲ್ಲಿ, ಮೃತಪಟ್ಟಿದ್ದು, ಬಲೂಚಿಸ್ತಾನ, ಸರಕಾರವು, ಕ್ವೆಟ್ಟಾದಲ್ಲಿ, ನಗರ, ಪ್ರವಾಹ, update, ಮಹಿಳೆ, ವಾಷಿಂಗ್ಟನ್, ಬಾಲಕಿ, ಸಂಘರ್ಷದ, ಹಿಂದಿದೆ, ವಿಜ್ಞಾನದ, ರಹಸ್ಯ, ಏರುಗತಿಯಲ್ಲಿ, ಸಾಗುತ್ತಿರುವ, ಬರೆದಿದೆ, ಮಧ್ಯ, ಪ್ರಾಚ್ಯದ, ದೇಶದಲ್ಲಿ, ಸೂರ್ಯನ, ಮಂಗಳವಾರ, ಚಿನ್ನಾಭರಣ, ಖರೀದಿಸುವವರಿಗೆ, ಗರಿಷ್ಠ, ಬರೆದ, ಆರಂಭವಾಗಿದ್ದು, ಇದೆ, ಪಡೆಗಳು, ಲಲ್ಲಾಗೆ, ಉದ್ಯೋಗಿಗಳನ್ನು, ಸಿಬ್ಬಂದಿ, ತೆಗೆದು, ಹಾಕಲು, ಕಂಪನಿ, ಕಳೆದ, ವರ್ಷಗಳಲ್ಲಿ, ಬಾರಿಗೆ, ಎಲೆಕ್ಟ್ರಿಕ್, ವಾಹನಗಳ, ಕೈಬಿಡಲು, ದಿನವಾದ, ನಿರ್ಧಾರ, ನಿರ್ಮಿಸಿದ, ನಂತರ, ಲಲ್ಲಾ, ಸಂದರ್ಭದಲ್ಲಿ, ವಿಶೇಷವಾದದ್ದೇನೋ, ನಜರುಗಲಿದೆ, ಮೂರ್ತಿಗೆ, ಅಭಿಷೇಕ, ಶಾಕಿಂಗ್, ವಿಶೇಷಚೇತನ, ಕಾಪಾಡಿಕೊಳ್ಳುವುದು, ಮಾಡ್ಬೇಕು, ಪ್ರಸಿದ್ಧಿ, ಜೊತೆ, ಗಳಿಸುವ, ಆಟದಲ್ಲಿ, ಒಂದು, ಮೈದಾನಕ್ಕಿಳಿದು, ನಿರೂಪಕರಾಗಲು, ಏನು, ಗೊತ್ತಾ, ಅನೇಕ, ಉಪಯುಕ್ತ, ಲಾಹೋರ್, ತೆಹ್ರೀಕ್, ಲಬ್ಬೈಕ್, ಗುಂಪು, ವ್ಯಕ್ತಿಯ, ನಡೆಸಿರುವುದನ್ನು, ಪಾಲಕರು, ಆಗ್ಬೇಕೆಂದು, ಐಎಸ್ಎ, ರೋಮಾಂಚನಕಾರಿ, ನೆಚ್ಚಿನ, ವಜ್ರದ, ʼಆಭರಣʼಗಳನ್ನು, ಸ್ವಚ್ಛಗೊಳಿಸಲು, ಟಿಪ್ಸ್, articles, ನಿನ್ನೆ, ನಡುವಣ, ಸಾಧಿಸಿದ್ದು, ಕ್ರಿಕೆಟರ್, 2000, ಪೂರೈಸಿದ, ರುತುರಾಜ್, ಗಾಯಕ್ವಾಡ್, ಭಾರತೀಯರ, ಅತಿ, ಅಚ್ಚುಮೆಚ್ಚಿನ, ಮಕ್ಕಳು, ತೋರಿಸುವ, ಭಾರತೀಯ, ರೂಮ್, ಆಘಾತಕಾರಿ, ಇರಿತ, ಹಲವರಿಗೆ, ಗಾಯ, ಶಾಲಾ, ಸ್ನಾನಗೃಹದಲ್ಲಿ, ಚೇತನ, ಬಾಲಕಿಯ, ನಡೆಸಿದ, ಆಗಿದೆ, ಒಬ್ಬ, ವಿಡಿಯೋದಲ್ಲಿ, ಇಬ್ಬರು, ಹುಡುಗಿಯರು, ಮಾಡುತ್ತಿರುವುದನ್ನು, ಕಾಣಬಹುದು, ಇತರರು, ಶಾಲೆಯ, ವಾಶ್, ಪುರುಷನನ್ನು, ಅಧಿಕಾರಿಗಳು, ನೆಟ್ಟಿಗರಲ್ಲಿ, ಅಮಾನುಷ, ಆಕ್ರೋಶವನ್ನು, ಹುಟ್ಟುಹಾಕಿದೆ, ವರದಿಗಳ, ಪ್ರಕಾರ, ಹಲ್ಲೆಗೊಳಗಾದ, ಪಾಕಿಸ್ತಾನದಲ್ಲಿ, ವ್ಯಕ್ತಿಯನ್ನು, ಬೆತ್ತಲೆಗೊಳಿಸಿ, video, ಸಂಬಂಧ, ಇರಿತದಲ್ಲಿ, ಹಲವಾರು, ಗಾಯಗೊಂಡಿದ್ದಾರೆ, ಪೊಲೀಸ್, ಅಧಿಕಾರಿಗಳನ್ನು, ಉಲ್ಲೇಖಿಸಿ, ವರದಿಗಳು, ತಿಳಿಸಿದೆ, ಘಟನೆ, 2022,
Text of the page (random words):
google ad from jan 2022 kannada dunia kannada news karnataka news india news ಕನ್ನಡ ದುನಿಯಾ home live news karnataka india international crime news entertainment life style beauty recipies health special sports business astro tourism corona corona virus news auto car news bike news car reviews bike reviews agriculture agriculture news mental health loksabha election ugadi latest news ಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ big news ನನಗೆ ಗಡುವು ನೀಡಲು ವಿಜಯೇಂದ್ರ ಯಾರು ಆತನ ಸಾಧನೆಯೇನು ಕೆ ಎಸ್ ಈಶ್ವರಪ್ಪ ವಾಗ್ದಾಳಿ ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ breaking news ಬಾಲರಾಮನ ಹಣೆಗೆ ಸೂರ್ಯ ತಿಲಕ ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ big news ಅಮೇಥಿಯಿಂದಲೂ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ರಾಹುಲ್ ಗಾಂಧಿ breaking news ಕಾಂಗ್ರೆಸ್ ಗೆ ಬಿಗ್ ಶಾಕ್ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿ ಸೇರ್ಪಡೆ breaking news ಪರಪ್ಪನ ಅಗ್ರಹಾರ ಜೈಲಿನ ಮೇಲೆ ccb ಪೊಲೀಸರ ದಿಢೀರ್ ದಾಳಿ breaking news ಹೇಮಾ ಮಾಲಿನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ featured ಕೇಸ್ ಆಫ್ ಕೊಂಡಾಣ ಚಿತ್ರದ ನೀನೆ ನೀನೆ ಹಾಡು ರಿಲೀಸ್ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಕೊಂಡಾಣ ಚಿತ್ರದ ನೀನೇ ನೀನೇ ಎಂಬ ಮೆಲೋಡಿ ಹಾಡೊಂದನ್ನು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಅಶೋಕ್ read more ರತ್ನ ಚಿತ್ರದಿಂದ ಬಂತು ಮತ್ತೊಂದು ಗೀತೆ ಬಸವರಾಜ್ ಬಳ್ಳಾರಿ ನಿರ್ದೇಶನದ ರತ್ನ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಚಿತ್ರತಂಡ ಇದೀಗ ಮತ್ತೊಂದು ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ read more ನಾಲ್ಕನೇ ಆಯಾಮ ಚಿತ್ರದ ಟ್ರೈಲರ್ ರಿಲೀಸ್ ಏಪ್ರಿಲ್ 19ಕ್ಕೆ ರಾಜ್ಯದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಬಹು ನಿರೀಕ್ಷಿತ ನಾಲ್ಕನೇ ಆಯಾಮ ಚಿತ್ರದ ಟ್ರೈಲರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟ್ರೈಲರ್ ರಿಲೀಸ್ read more ಇಂದು ಆರ್ ಸಿ ಬಿ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿ rcbಗೆ ಮಾಡು ಇಲ್ಲವೇ ಮಡಿ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಐದು ಬಾರಿ ಸೋಲು ಕಾಣುವ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ ಇದು read more ನಿಶಾ ರವಿಕೃಷ್ಣನ್ ನಟನೆಯ ಅಂಶು ಚಿತ್ರದ ಮತ್ತೊಂದು ಹಾಡು ರಿಲೀಸ್ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ಬಹುನಿರೀಕ್ಷಿತ ಅಂಶು ಚಿತ್ರದ ಮತ್ತೊಂದು ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಮನವೇ ಇರುಳ ಕಾನನ read more ನಿನ್ನೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದ ಎಂಎಸ್ ಧೋನಿ ವಿಡಿಯೋ ವೈರಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 20 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ ನಿನ್ನೆಯ ಪಂದ್ಯದಲ್ಲಿ ಎಂ ಎಸ್ ಧೋನಿ read more entertainment ಕೇಸ್ ಆಫ್ ಕೊಂಡಾಣ ಚಿತ್ರದ ನೀನೆ ನೀನೆ ಹಾಡು ರಿಲೀಸ್ ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ಕೊಂಡಾಣ ಚಿತ್ರದ ನೀನೇ ನೀನೇ ಎಂಬ ಮೆಲೋಡಿ ಹಾಡೊಂದನ್ನು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಅಶೋಕ್ read more ರತ್ನ ಚಿತ್ರದಿಂದ ಬಂತು ಮತ್ತೊಂದು ಗೀತೆ ಬಸವರಾಜ್ ಬಳ್ಳಾರಿ ನಿರ್ದೇಶನದ ರತ್ನ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಚಿತ್ರತಂಡ ಇದೀಗ ಮತ್ತೊಂದು ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ read more ಚಿತ್ರೋದ್ಯಮಕ್ಕೆ ಬಹುಮುಖಿ ದ್ವಾರಕೀಶ್ ಕೊಡುಗೆ ಅಪಾರ ಪ್ರಧಾನಿ ಮೋದಿ ಸಂತಾಪ ಬೆಂಗಳೂರು ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದು ಚಿತ್ರರಂಗಕ್ಕೆ ದ್ವಾರಕೀಶ್ ನೀಡಿದ ಕೊಡುಗೆ ಸ್ಮರಿಸಿದ್ದಾರೆ ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಜೀ ಅವರ ಕೊಡುಗೆ ಅಪಾರವಾಗಿದೆ read more breaking ಹಿರಿಯ ನಟ ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್ ಬೆಂಗಳೂರು ಹಿರಿಯ ನಟ ದ್ವಾರಕೀಶ್ ನಿಧನದ ಹಿನ್ನೆಲೆ ನಾಳೆ ಕನ್ನಡ ಚಿತ್ರರಂಗ ಬಂದ್ ಮಾಡಲು ಫಿಲ್ಮ್ ಚೇಂಬರ್ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ ಈ ಬಗ್ಗೆ ಮಾಹಿತಿ read more ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್ ಬೆಂಗಳೂರು ನಟ ದ್ವಾರಕೀಶ್ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದು ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದಿದ್ದಾರೆ ಬೆಳಗ್ಗೆ 9 45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ ದ್ವಾರಕೀಶ್ ಕೂಡ read more ಬುಧವಾರ ಹಿರಿಯ ನಟ ದ್ವಾರಕೀಶ್ ಅಂತ್ಯಕ್ರಿಯೆ ಬೆಂಗಳೂರು ಕನ್ನಡ ಚಿತ್ರರಂಗದ ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ 81 ಹೃದಯಾಘಾತದಿಂದ ವಿಧಿವಶರಾಗಿದ್ದು ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ ನಟ ದ್ವಾರಕೀಶ್ ಅವರ ಅಂತ್ಯಕ್ರಿಯೆ ನಾಳೆ read more karnataka big news ನನಗೆ ಗಡುವು ನೀಡಲು ವಿಜಯೇಂದ್ರ ಯಾರು ಆತನ ಸಾಧನೆಯೇನು ಕೆ ಎಸ್ ಈಶ್ವರಪ್ಪ ವಾಗ್ದಾಳಿ ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗಡುವು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಈಶ್ವರಪ್ಪ ನನಗೆ ಗಡುವು ನೀಡಲು ವಿಜಯೇಂದ್ರ ಯಾರು ಎಂದು ಪ್ರಶ್ನಿಸಿದ್ದಾರೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ read more breaking news ಕಾಂಗ್ರೆಸ್ ಗೆ ಬಿಗ್ ಶಾಕ್ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿ ಸೇರ್ಪಡೆ ಬೆಂಗಳೂರು ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದೆ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಬೆಂಗಳೂರಿನ ಬಿಜೆಪಿ read more breaking news ಪರಪ್ಪನ ಅಗ್ರಹಾರ ಜೈಲಿನ ಮೇಲೆ ccb ಪೊಲೀಸರ ದಿಢೀರ್ ದಾಳಿ ಬೆಂಗಳೂರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲನೆ read more ತಾಪಮಾನ ಹೆಚ್ಚಳ ಹಿನ್ನೆಲೆ ಮತಗಟ್ಟೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಬೆಂಗಳೂರು ಭಾರಿ ಬಿಸಿಲು ಅಧಿಕ ತಾಪಮಾನ ಇರುವುದರಿಂದ ಮತ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ read more ಮುಂದಿನ 4 ವರ್ಷ ಸಿದ್ದರಾಮಯ್ಯ ಸಿಎಂ ಆಗಿರಬೇಕು ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ರಾಯರೆಡ್ಡಿ ಕೊಪ್ಪಳ ಮುಂದಿನ 4 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಅದಕ್ಕಾಗಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ read more big news ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಡಿಯೋ ಚಿತ್ರೀಕರಣ ಯೂಟ್ಯೂಬರ್ ಅರೆಸ್ಟ್ ಬೆಂಗಳೂರು ಬೆಂಗಳೂರಿನ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿದ್ದ ಯೂಟ್ಯೂಬರ್ ನನ್ನು ಪೊಲೀಸರು ಬಂಧಿಸಿದ್ದಾರೆ ಯಲಹಂಕ ಮೂಲದ read more ಚುನಾವಣೆ ಚಿಹ್ನೆಗಳ ಬಗ್ಗೆ ಈಶ್ವರಪ್ಪ ಆಕ್ಷೇಪ ಯಡಿಯೂರಪ್ಪ ಪುತ್ರರ ವಿರುದ್ಧ ಮತ್ತೆ ಗುಡುಗು ಶಿವಮೊಗ್ಗ ಚುನಾವಣೆ ಚಿಹ್ನೆಗಳ ಕುರಿತು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅಕ್ಷೇಪ ವ್ಯಕ್ತಪಡಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉತ್ತಮ ದೇಶ ಪ್ರೇಮ ಬರುವ ಚಿಹ್ನೆಗಳನ್ನು read more ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕನ್ನಡದಲ್ಲಿ ಬಿಇ ಬಿಟೆಕ್ ತರಗತಿ ನಡೆಸಲು ಎಐಸಿಟಿಇ ಸೂಚನೆ ಬೆಂಗಳೂರು ತಾಂತ್ರಿಕ ಶಿಕ್ಷಣ ಬೋಧನೆ ಮಾಡುತ್ತಿರುವ ಕಾಲೇಜುಗಳು ವಿದ್ಯಾರ್ಥಿಗಳೊಂದಿಗೆ ಸ್ಥಳೀಯ ಅಥವಾ ಮಾತೃಭಾಷೆ ಸಂಭಾಷಣೆ ನಡೆಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಎಐಸಿಟಿಇ ಸೂಚನೆ ನೀಡಿದೆ ಗ್ರಾಮೀಣ ಭಾಗದ read more ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಬಿಜೆಪಿ ಸೇರ್ಪಡೆ ಬೆಂಗಳೂರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಇಂದು ಬಿಎಸ್ಪಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಅಖಂಡ read more ದ್ವಾರಕೀಶ್ ಚಿತ್ರರಂಗಕ್ಕೆ ನೀಡಿದ ಕೊಡುಗೆ ಮರೆಯಲಾಗದು ಅಂತಿಮ ದರ್ಶನ ಪಡೆದ ಶಿವಣ್ಣ ಹೇಳಿಕೆ ಬೆಂಗಳೂರು ಹೃದಯಾಘಾತದಿಂದ ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದು ನಟ ಶಿವರಾಜ್ ಕುಮಾರ್ ಸಂತಾಪ ಸೂಚಿಸಿದ್ದಾರೆ ಶಿವಮೊಗ್ಗದಲ್ಲಿ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದ ಶಿವಣ್ಣ read more india ಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 3 ದಿನಗಳು ಮಾತ್ರ ಬಾಕಿ ಇವೆ ಏಪ್ರಿಲ್ 19 ರಂದು ಮತದಾರರು 102 ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಮತ read more ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ ಚುನಾವಣಾ ವಾತಾವರಣದ ನಡುವೆಯೇ ಒಡಿಶಾದ ಪೊಡಂಪೇಟ ಗ್ರಾಮದ ಮತದಾರರು ಪರದಾಡುವಂತಾಗಿದೆ ಅವರ ಹಳ್ಳಿಯೇ ಈಗ ಚರ್ಚೆಯ read more breaking news ಬಾಲರಾಮನ ಹಣೆಗೆ ಸೂರ್ಯ ತಿಲಕ ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ ಅಯೋಧ್ಯೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಆಚರಣೆ ನಡೆಯುತ್ತಿದೆ ಬಾಲರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಆಗಮಿಸಿದ್ದಾರೆ ಇದೇ ವೇಳೆ ಸೂರ್ಯ ರಶ್ಮಿ ಬಾಲರಾಮನ read more big news ಅಮೇಥಿಯಿಂದಲೂ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ರಾಹುಲ್ ಗಾಂಧಿ ಲಖನೌ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ ಉತ್ತರ ಪ್ರದೇಶದ read more breaking news ಹೇಮಾ ಮಾಲಿನಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ ನವದೆಹಲಿ ಬಾಲಿವುಡ್ ನಟಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಕ್ರಮ read more big news ಎನ್ ಕೌಂಟರ್ ನಲ್ಲಿ 29 ನಕ್ಸಲರನ್ನು ಸದೆಬಡಿದ ಭದ್ರತಾ ಪಡೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಇದೆ ವೇಳೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 29 ನಕ್ಸಲರನ್ನು ಹತ್ಯೆಗೈದಿದ್ದಾರೆ ಛತ್ತೀಸ್ ಗಢದಲ್ಲಿ read more ಚಿನ್ನಾಭರಣ ಖರೀದಿಸುವವರಿಗೆ ಶಾಕ್ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಚಿನ್ನ ಬೆಳ್ಳಿ ದರ ನವದೆಹಲಿ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ ದಾಖಲೆ ಬರೆದಿದೆ ಮಧ್ಯ ಪ್ರಾಚ್ಯದ ಸಂಘರ್ಷದ ನಡುವೆ ದೇಶದಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಸಾರ್ವಕಾಲಿಕ read more ರಾಮನವಮಿ ದಿನವಾದ ಇಂದು ಅಯೋಧ್ಯೆ ರಾಮ ಲಲ್ಲಾಗೆ ಸೂರ್ಯನ ತಿಲಕ ದ ಹಿಂದಿದೆ ವಿಜ್ಞಾನದ ಈ ರಹಸ್ಯ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ ನಂತರ ರಾಮ್ ಲಲ್ಲಾ ಮೊದಲ ರಾಮನವಮಿ ಇಂದು ನಡೆಯಲಿದೆ ಈ ವಿಶೇಷ ಸಂದರ್ಭದಲ್ಲಿ ವಿಶೇಷವಾದದ್ದೇನೋ ನಜರುಗಲಿದೆ ಮೂರ್ತಿಗೆ ಸೂರ್ಯ ಅಭಿಷೇಕ ಅಥವಾ ಸೂರ್ಯ read more international 14 ಸಾವಿರ ಸಿಬ್ಬಂದಿ ಕೆಲಸದಿಂದ ಕೈಬಿಡಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ನಿರ್ಧಾರ ವಾಷಿಂಗ್ಟನ್ ಬರೋಬ್ಬರಿ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ನಿರ್ಧರಿಸಿದೆ ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ read more ಕಬಾಬ್ ಕದ್ದ ಪಾಕಿಸ್ತಾನಿ ಮಹಿಳೆ ಲಂಡನ್ ಅಂಗಡಿಯೊಳಗೆ ಲಾಕ್ ವಿಡಿಯೋ ವೈರಲ್ ಲಂಡನ್ ಪಾಕಿಸ್ತಾನದ ಮಹಿಳೆಯೊಬ್ಬರು ಅಂಗಡಿಯೊಂದರಿಂದ ಕಬಾಬ್ ಕದಿಯುವಾಗ ಸಿಕ್ಕಿಬಿದ್ದಿದ್ದಾರೆ ಅವಳು ಮತ್ತೊಂದು ಅಂಗಡಿಗೆ ಪ್ರವೇಶಿಸಿದಾಗ ಅಂಗಡಿಯವನು ಅವಳನ್ನು ಒಳಗೆ ಲಾಕ್ ಮಾಡಿದ್ದಾರೆ ವೀಡಿಯೊದಲ್ಲಿ ಅವಳು ಬಾಗಿಲು ಬಡಿದು ಹೊರಗೆ read more update ಪಾಕ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆ ತುರ್ತು ಪರಿಸ್ಥಿತಿ ಹೇರಿಕೆ ಪಾಕಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾವಿನ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು ಖೈಬರ್ ಪಖ್ತುನ್ಖ್ವಾದಲ್ಲಿ ಮಾತ್ರ 21 ಮಂದಿ ಮೃತಪಟ್ಟಿದ್ದು ಬಲೂಚಿಸ್ತಾನ ಸರಕಾರವು ಕ್ವೆಟ್ಟಾದಲ್ಲಿ ನಗರ ಪ್ರವಾಹ read more viral news ಶಾಲೆಯ ವಾಶ್ ರೂಮ್ ನಲ್ಲಿ ವಿಶೇಷಚೇತನ ಬಾಲಕಿ ಮೇಲೆ ಹಲ್ಲೆ ಶಾಕಿಂಗ್ ವಿಡಿಯೋ ವೈರಲ್ ಶಾಲಾ ಸ್ನಾನಗೃಹದಲ್ಲಿ ವಿಶೇಷ ಚೇತನ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ವೀಡಿಯೊ ವೈರಲ್ ಆಗಿದೆ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಕ್ರೂರವಾಗಿ ಹಲ್ಲೆ ಮಾಡುತ್ತಿರುವುದನ್ನು ಕಾಣಬಹುದು ಇತರರು ವಿಶೇಷ read more breaking ಸಿಡ್ನಿ ಚರ್ಚ್ ನಲ್ಲಿ ಮತ್ತೆ ಚೂರಿ ಇರಿತ ಹಲವರಿಗೆ ಗಾಯ ಸಿಡ್ನಿ ಚರ್ಚ್ ನಲ್ಲಿ ನಡೆದ ಚೂರಿ ಇರಿತದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿದೆ ಘಟನೆ ಸಂಬಂಧ ಅಧಿಕಾರಿಗಳು ಒಬ್ಬ ಪುರುಷನನ್ನು read more ಪಾಕಿಸ್ತಾನದಲ್ಲಿ ಸಿಖ್ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಅಮಾನುಷ ಹಲ್ಲೆ video viral ಪಾಕಿಸ್ತಾನದ ಲಾಹೋರ್ ನಲ್ಲಿ ತೆಹ್ರೀಕ್ ಇ ಲಬ್ಬೈಕ್ ಗುಂಪು ಸಿಖ್ ವ್ಯಕ್ತಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವುದನ್ನು ತೋರಿಸುವ ಐಎಸ್ಎ ವೀಡಿಯೊ ಭಾರತೀಯ ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ ವರದಿಗಳ ಪ್ರಕಾರ ಹಲ್ಲೆಗೊಳಗಾದ read more sports news ಇಂದು ಆರ್ ಸಿ ಬಿ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿ rcbಗೆ ಮಾಡು ಇಲ್ಲವೇ ಮಡಿ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಐದು ಬಾರಿ ಸೋಲು ಕಾಣುವ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ ಇದು read more ಕ್ರಿಕೆಟ್ ನಿರೂಪಕರಾಗಲು ಏನು ಮಾಡ್ಬೇಕು ಗೊತ್ತಾ ಇಲ್ಲಿದೆ ಉಪಯುಕ್ತ ಮಾಹಿತಿ ಭಾರತೀಯರ ಅತಿ ಅಚ್ಚುಮೆಚ್ಚಿನ ಆಟ ಕ್ರಿಕೆಟ್ ತಮ್ಮ ಮಕ್ಕಳು ಕ್ರಿಕೆಟರ್ ಆಗ್ಬೇಕೆಂದು ಅನೇಕ ಪಾಲಕರು ಬಯಸ್ತಾರೆ ಕ್ರಿಕೆಟ್ ಪ್ರಸಿದ್ಧಿ ಜೊತೆ ಹಣ ಗಳಿಸುವ ಆಟದಲ್ಲಿ ಒಂದು ನೀವು ಮೈದಾನಕ್ಕಿಳಿದು read more ನಿನ್ನೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದ ಎಂಎಸ್ ಧೋನಿ ವಿಡಿಯೋ ವೈರಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 20 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ ನಿನ್ನೆಯ ಪಂದ್ಯದಲ್ಲಿ ಎಂ ಎಸ್ ಧೋನಿ read more ಐಪಿಎಲ್ ನಲ್ಲಿ 2000 ರನ್ ಪೂರೈಸಿದ ರುತುರಾಜ್ ಗಾಯಕ್ವಾಡ್ ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ರೋಮಾಂಚನಕಾರಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು read more articles ನಿಮ್ಮ ನೆಚ್ಚಿನ ವಜ್ರದ ʼಆಭರಣʼಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್ ಮಹಿಳೆಯರಿಗೆ ಆಭರಣವೆಂದರೆ ತುಂಬಾ ಇಷ್ಟ ಅದರಲ್ಲೂ ವಜ್ರ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ವಜ್ರದಿಂದ ತಯಾರಿಸಿದ ಹಾರ ಉಂಗುರಗಳು ತುಂಬಾ ಸುಂದರವಾಗಿರುತ್ತದೆ ಹಾಗಾಗಿ ಅದರ ಹೊಳಪನ್ನು ಕಾಪಾಡಿಕೊಳ್ಳುವುದು read more ಸದೃಢ ಹಲ್ಲು ಬೇಕೆಂದ್ರೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ ಹಲ್ಲುಗಳು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆ ಎದುರಿಸಬೇಕಾಗಿದೆ ನಮ್ಮ ಆಹಾರ ಪದ್ಧತಿ ಹಲ್ಲನ್ನು ಹಾಳು ಮಾಡ್ತಿದೆ ಸುಂದರ ಹಾಗೂ ಸದೃಢ read more ಗರ್ಭಧಾರಣೆ ಸಮಯದಲ್ಲಿ ತೂಕ ಏರಿಕೆಯಾಗಿದೆಯಾ ಹೀಗೆ ಇಳಿಸಿ ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ ಗರ್ಭಧಾರಣೆ ನಂತ್ರ read more ಹೀಗೆ ವಿನ್ಯಾಸಗೊಳಿಸಿದರೆ ಸುಂದರವಾಗಿ ಕಾಣುತ್ತೆ ನಿಮ್ಮ ಬೆಡ್ ರೂಂ ಸುಂದರವಾದ ಮನೆಯೊಂದು ತಮಗೆ ಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ ಜಾಗ ಹಣಕ್ಕೆ ತಕ್ಕ ಹಾಗೇ ಮನೆ ಕಟ್ಟಬೇಕಾಗುತ್ತದೆ ಮನೆಯಲ್ಲಿರುವ ಬೆಡ್ ರೂಂ ಅನ್ನು ಚೆನ್ನಾಗಿ ವಿನ್ಯಾಸ ಮಾಡಬೇಕು read more top news recommended breaking ಹುಬ್ಬಳ್ಳಿಯಲ್ಲಿ ಭೀಕರ ಕಾರು ಅಪಘಾತ ಸ್ಥಳದಲ್ಲೇ ಮೂವರು ದುರ್ಮರಣ ನೀವು ನಿರಪರಾಧಿಯಲ್ಲ ಬಾಬಾ ರಾಮ್ ದೇವ್ ವಿರುದ್ಧ ಸುಪ್ರೀಂ ಕೋರ್ಟ್ ಗರಂ ನಾನು ಭಯೋತ್ಪಾದಕನಲ್ಲ ಜೈಲಿನಿಂದಲೇ ಸಿಎಂ ಅರವಿಂದ್ ಕೇಜ್ರಿವಾಲ್ ಸಂದೇಶ ತಲೆ ನೋವು ನಿವಾರಿಸಲು ಬೆಸ್ಟ್ ಈ ಮನೆ ಮದ್ದು ಸ್ಯಾಂಡಲ್ ವುಡ್ ಹಿರಿಯ ನಟ ದ್ವಾರಕೀಶ್ ನಿಧನ ಕಂಬನಿ ಮಿಡಿದ ರಾಜಕೀಯ ಗಣ್ಯರು ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್ ಗೆ ಒತ್ತಾಯ ಮನೆಗೆ ವೇಶ್ಯೆಯರ ಕರೆತಂದು ಅಸಭ್ಯ ವರ್ತನೆ ಪತಿ ವಿರುದ್ಧ ದೂರು ಪತ್ನಿ ಅಂಬುಜಾ ನಿಧನದ ದಿನವೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್ ನಿದ್ರಿಸುವ ಹಕ್ಕು ಮಾನವನ ಮೂಲಭೂತ ಅವಶ್ಯಕತೆ ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಹೈಕೋರ್ಟ್ big news ನನಗೆ ಗಡುವು ನೀಡಲು ವಿಜಯೇಂದ್ರ ಯಾರು ಆತನ ಸಾಧನೆಯೇನು ಕೆ ಎಸ್ ಈಶ್ವರಪ್ಪ ವಾಗ್ದಾಳಿ ರತ್ನ ಚಿತ್ರದಿಂದ ಬಂತು ಮತ್ತೊಂದು ಗೀತೆ ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ breaking news ಬಾಲರಾಮನ ಹಣೆಗೆ ಸೂರ್ಯ ತಿಲಕ ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ ಚಿಕ್ಕಮಗಳೂರು ದಾಖಲೆ ಇಲ್ಲದೇ ಸಾಗಿಸುತ್ತಿದ್ದ13 10 ಲಕ್ಷ ಹಣ ಜಪ್ತಿ big news ಚುನಾವಣಾ ಆಯೋಗದಿಂದ ಬರೋಬ್ಬರಿ 4 658 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ರಾಮನವಮಿ ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿ ವಧೆ ಮಾಂಸ ಮಾರಾಟ ನಿಷೇಧ bbmp ಆದೇಶ breaking upsc ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟ ಈ ರೀತಿ ಚೆಕ್ ಮಾಡಿ upsc civil services result 2023 opinion poll ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ಹೌದು ಇಲ್ಲ ಹೇಳಲಾಗುವುದಿಲ್ಲ view results loading home life style crime news entertainment advertise contact disclaimer privacy policy 2024 kannada dunia all rights reserved our it partner vibhaa technologies
|